ಕನ್ನಡ ರಾಜ್ಯೋತ್ಸವಕ್ಕಾಗಿ ಕನ್ನಡದಲ್ಲಿ ಮಕ್ಕಳಿಗಾಗಿ ಸಣ್ಣ ಭಾಷಣ

 ಎಲ್ಲ ಕನ್ನಡಿಗರಿಗೂ ಇಂದು ಹೆಮ್ಮೆಯ ದಿನ. ಚದುರಿದ ಕನ್ನಡಕ್ಕೆ ಕರ್ನಾಟಕ ಎಂದು ಹೆಸರಿಟ್ಟ ದಿನ ಇದು.

ಕರ್ನಾಟಕಕ್ಕೆ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯೋತ್ಸವ ದಿನದಂದು ಕರ್ನಾಟಕ ರಾಜ್ಯಾದ್ಯ೦ತ ಮಹದಾನ೦ದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ

ಕರ್ನಾಟಕದ ಬಹುತೇಕ ಹಿಂದುಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ರಾಜ್ಯೋತ್ಸವವನ್ನು ಆಚರಿಸುತ್ತಾರೆ.

ಎಲ್ಲಾದರು  ಇರು  ಎಂತಾದರು ಇರು  ಎಂದೆಂದಿಗೂ ನೀನು ಕನ್ನಡಿಗನಾಗಿರು 

ಕನ್ನಡವೇ  ಸತ್ಯಾ  ಕನ್ನಡವೇ ನಿತ್ಯಾ 

ನಿಮ್ಮೆಲ್ಲರಿಗೂ ಕರ್ನಾಟಕ  ರಾಜ್ಯೋತ್ಸವದ ಶುಭಾಶಯಗಳು.



Comments